ಕಥಾಖಂಡ | ವಿಜಯಾ ಕಾಲೇಜು, ಬೆಂಗಳೂರು

ವಿಜಯಾ ಕಾಲೇಜು ಅರ್ಪಿಸುತ್ತಿರುವ ನಾಟಕ ಕಥಾಖಂಡ, ಹೆಸರೇ ಸೂಚಿಸುವಂತೆ ಪ್ರಪಂಚದ ಆರು ಖಂಡಗಳಿಂದ ಆಯ್ದ ಕಥೆಗಳನ್ನು ಕನ್ನಡದಲ್ಲಿ ಪಸರಿಸುವ ಪ್ರಯೋಗ. ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಈ ನಾಟಕವನ್ನು ಮೊದಲು ಬರೆದದ್ದು. ನಮ್ಮ ಸಂಸ್ಕೃತಿಯ ಹಾಗೂ ಸಾಹಿತ್ಯಕ್ಕೂ ಅಂತರರಾಷ್ಟ್ರೀಯ ಸಾಹಿತ್ಯಕ್ಕೂ ಇರುವ ಹೋಲಿಕೆ ನಮಗೂ ಮತ್ತು ಈ ಪ್ರಯೋಗದ ಸಹಭಾಗಿಗಳೆಲ್ಲರಿಗೂ ಆಶ್ಚರ್ಯ ತಂದಿದ್ದು ನಿಜ. ವಸುದೈವ ಕುಟುಂಬದ ನಿಜ ಪರಿಚಯ ಮಾಡಿಸುವ ಈ ಆರು ಕಥೆಗಳ ಸಂಗ್ರಹವೇ, ಕಥಾಖಂಡ ನಾಟಕ. Kathakanda presents a bouquet of six short stories selected from six continents & presented in Kannda for audiences. Links: Rehearsals of the Play ತಾಂತ್ರಿಕ ವರ್ಗ ವಿನ್ಯಾಸ | ನಿರ್ದೇಶನ: ಪಿ. ಡಿ. ಸತೀಶ್ ಚಂದ್ರ ರಚನೆ | ರಂಗರೂಪ: ಚಂದನ್ ಶಂಕರ್ ಸಂಗೀತ ಸಂಯೋಜನೆ : ನಿಖಿಲ್ ಪಾರ್ಥಸಾರಥಿ ಸಹನಿರ್ದೇಶನ : ಶ್ರಿಹರಿ ಕಶ್ಯಪ್, ಚಂದನ್ ಶಂಕರ್, ಸಂತೋಷ್ ಕರ್ಕಿ, ನಾಗರಾಜ್ ವೆಂಕಟೇಶಪ್ಪ ಬೆಳಕು ನಿರ್ವಹಣೆ: ವಿಜಯಕುಮಾರ್ ಪಾಂಡವಪುರ ಸಂಗೀತ ನಿರ್ವಹಣೆ: ಭುವನ್ ರಾವ್ ಗಾಯಕರು : ಚೈತ್ರ . ಯು. ಮತ್ತು ಸ್ಪಂದನ ಕೃಷ್ಣರಾಜ್ ರಂಗಸಜ್ಜಿಕೆ ಹಾಗೂ ವಸ್ತ್ರವಿನ್ಯಾಸ: ಯಶಸ್ವಿನಿ L, ಪ್ರಿಯಾಂಕ V, ಹರ್ಶಿತ S, ಗಗನ M, ಸುಹಾಸ್, ಲಿಕಿತ್, ಮನೋಕಾಮ್ನಾ, ಮನೋಜ್, ರೇವಂತ್, ಯಶಸ್, ತೇಜಸ್, ಹರ್ಷ ವರ್ದನ್ N...